ಇಂತಹವಳ, ಗುಣ, ಏನು ಅಂತ ತಿಳಿದುಕೊಳ್ಳದೇನೆ. ಸೌಂದರ್ಯಕ್ಕೆ , ಮಾರು ಹೋದ ಸುಪ್ರೀತ್, ಅವಳನ್ನ ತುಂಬಾ ಪ್ರೀತಿಸುತ್ತಿದ್ದ.
ತಾನು, ಪ್ರೀತಿಸುತ್ತಿರುವ ವಿಷಯನ, ಅವಳಿಗೆ ಹೇಗೊ ,ತಿಳಿಸಿದ. ಅವಳು ಕೂಡ ಒಪ್ಪಿಗೆ ನೀಡಿದಳು. ಆರಂಭದಲ್ಲಿ ಇಬ್ಬರೂ ತುಂಬಾ ಪ್ರೀತಿಸುತ್ತಿದ್ದರು.
ಸುಪ್ರೀತ್ ಅವಳನ್ನ ತುಂಬಾ ಹಚ್ಚಿಕೊಂಡಿದ್ದ. ಎಷ್ಟೇಂದರೆ ಸುಪ್ರೀತ್ , ಸುಮಿತ್ರಳನ್ನ ಒಂದು ಕ್ಷಣ, ನೋಡದೆ . ಒಂದು ದಿನ , ಅವಳ ಜೊತೆ , ಮಾತಾಡದೇ ಹೋದರೆ. ಹುಚ್ಚನಂತೆ ಆಡುತ್ತಿದ್ದ.
ಸುಪ್ರೀತ್ , ಮತ್ತು ಸುಮಿತ್ರ , ಇಬ್ಬರ ಮನೆಯಲ್ಲಿಯು. ಇವರ , ಪ್ರೀತಿ ವಿಷಯ ಗೊತ್ತಿತ್ತು. ಸುಪ್ರೀತ್ , ಅವರ ಮನೆಯವರಿಗೆ, ಸುಮಿತ್ರ ಳನ್ನ ತಮ್ಮ , ಮನೆಯ ಸೊಸೆಯಾನ್ನಾಗಿ , ಮಾಡಿಕೊಳ್ಳಲು ಇಷ್ಟವಿರಲಿಲ್ಲ.
ಆದರಿಂದ, ಸುಪ್ರೀತ್ ಗೆ .ಅವರ ತಾಯಿ ತಂದೆ, ಅವಳ , ಜೊತೆ ಮಾತಾಡಬಾರದು. ಮತ್ತು ಅವಳನ್ನ ನೋಡ ಬಾರದೆಂದು. ಕಡಿಣವಾಣ ಹಾಕುತ್ತಿದ್ದರು.
ಆದರೂ .ಸುಪ್ರೀತ್ , ಅಪ್ಪ ಅಮ್ಮನ, ಕಣ್ಣು ತಪ್ಪಿಸಿ. ಅವಳನ್ನ ನೋಡುವುದು . , ಮಾತಾಡುವುದು ಮತ್ತು ಬೇಟಿ , ಮಾಡುವುದು. ಎಲ್ಲಾವನ್ನು ಮಾಡುತ್ತಿದ್ದ.
ಇವರಿಬ್ಬರ ಪ್ರೀತಿ ಮುಂದುವರೆದಿತ್ತು. ಸುಪ್ರೀತ್ ತಂದೆ ತಾಯಿ , ಇವರ ಮದುವೆಗೆ ಒಪ್ಪದ ಕಾರಣ. , ಸುಮಿತ್ರ ಗೆ , ಸುಪ್ರೀತ್ ನ , ತಂದೆ ತಾಯಿಗಳ ಮೇಲೆ, ತುಂಬಾ ಕೋಪ ಇತ್ತು.
ಅವರ, ತಂದೆ ತಾಯಿ ಮದುವೆಗೆ ಒಪ್ಪುವುದಿಲ್ಲ. ಹಾಗೆಯೇ, ಸುಪ್ರೀತ್ ನನ್ನನ್ನು ಮದುವೆಯಾಗಲು ಸಾಧ್ಯವಿಲ್ಲ. ಎಂದು ಅಂದುಕೊಂಡ ಸುಮಿತ್ರ, ಸುಪ್ರೀತ್ ನ , ಮೇಲೆ ಮತ್ತು ಅವನ , ಪ್ರೀತಿ ಭಾವನೆಗಳ ಮೇಲೆ , ಅಸಡ್ಡೆ ಭಾವನೇ ತೋರಲು ಮುಂದಾದಳು.
ಅಷ್ಟು ಪ್ರಾಣಕ್ಕಿಂತ ಹೆಚ್ಚಾಗಿ . ಪ್ರೀತಿಸುತ್ತಿದ್ದ ಸುಪ್ರೀತ್ ನನ್ನು, ದೂರ ಮಾಡಲು ನಿರ್ಧರಿಸಿದಳು . ಸುಪ್ರೀತ್. ನನ್ನು , ಪ್ರೀತಿ ಮಾಡುತ್ತಿದ್ದಾಗಲೇ , ಬೇರೊಬ್ಬ, ಹುಡುಗನ, ಸ್ನೇಹ ಪ್ರೀತಿ ಬಯಸಿದಳು.
ಸುಮಿತ್ರ ಳನ್ನು ಎಷ್ಟೇ ,ಕಷ್ಟವಾದರೂ. ಮದುವೆ ಆಗುವುದಾಗಿ ನಿರ್ಧರಿಸಿದ್ದ. ಸುಪ್ರೀತ್.
ಆ ಭರವಸೆಯೊಂದಿಗೆ, ಅವಳ ಜೊತೆ .ದೈಹಿಕ ಸಂಬಂಧವನ್ನ, ಕೂಡ ಹೊಂದಿದ್ದ. ಇದು ಇಬ್ಬರ ಇಚ್ಛೆಯಂತೆ ನಡೆದಿತ್ತು . ತನಗೆ ,ಒಂದು ಕೆಲಸ ಸಿಕ್ಕಿಬಿಟ್ಟರೆ .ಸುಮಿತ್ರ ಮನೆಯವರನ್ನ, ಮತ್ತು ನಮ್ಮ ತಂದೆ ತಾಯಿಯನ್ನ, ಹೇಗಾದರೂ ಒಪ್ಪಿಸಿ . ಸುಮಿತ್ರ ಳನ್ನ , ಮದುವೆ ಆಗಲು ಸರಿ ಹೋಗುತ್ತದೆ. ಎಂದು ನಿರ್ಧರಿಸಿದ್ದ .ಮತ್ತು ನಂಬಿದ್ದ.
next
ಆರಂಭದಲ್ಲಿ. ಸುಮಿತ್ರ ಳ, ಈ ನಡೆವಳಿಕೆ. ಬಗೆಗೆ ಸಾಕಷ್ಟು ಜನ, ಸುಪ್ರೀತ್ ನ ಗೆಳಯ, ಗೆಳತಿಯರು ತಿಳಿಸಿದರು. ಅವಳು ಸರಿಯಿಲ್ಲ . ಅವಳು , ನಿನಗೆ ಮೋಸ ಮಾಡುತ್ತಿದ್ದಾಳೆ .ಅವಳನ್ನ, ನಂಬ ಬೇಡ, ಎಂದು ಹೇಳಿದರು.
ಕಾರಣ ಇಷ್ಟೇ, ಸುಪ್ರೀತ್ ಗೆ, ಸುಮಿತ್ರ ಳ, ಮೇಲೆ ಬಲವಾದ ನಂಬಿಕೆ ಇತ್ತು. ಮತ್ತು ಅವಳನ್ನ ನಿರ್ಮಲ ಮನಸಿನಿಂದ ತುಂಬಾ ಪ್ರೀತಿಸುತ್ತಿದ್ದ.
ಅಷ್ಟು ನಂಬಿಕೆ, ಇಟ್ಟಿದ್ದ ಸುಮಿತ್ರ ಳನ್ನ, . ಸುಪ್ರೀತ್, ಒಂದು ಹುಡುಗನ ಜೊತೆ ಏಕಾಂತವಾಗಿ ಇದ್ದನನ್ನ ನೋಡಿಬಿಟ್ಟ. ತನ್ನ ಕಣ್ಣನ್ನೇ, ನಂಬಲಾಗದೇ ತತ್ತರಿಸಿ ಹೋದ. ಮತ್ತು ಆ ಹುಡುಗ ಬೇರೆ ಯಾರೋ ಆಗಿರಲಿಲ್ಲ.
ಸುಪ್ರೀತ್ ಮತ್ತು ಸುಮಿತ್ರಳಿಗೆ, ಪ್ರೀತಿಯ ಆರಂಭದದಿಂದ ಇಲ್ಲಿಯವರೆಗೂ, ಇವರ ಪ್ರೀತಿಗೆ ಸಹಾಯಕನಾಗಿದ್ದವ. ಮತ್ತು ಸುಪ್ರೀತ್ ನ ಆಪ್ತ ಗೆಳೆಯ.
ಗಾಢವಾಗಿ ಪ್ರೀತಿಸುತ್ತಿದ್ದ, ಸುಮಿತ್ರಳನ್ನ, ಒಂದು ಒಳ್ಳೆಯ, ಕೆಲಸ ಸಿಕ್ಕ ನಂತರ. 2 ಮನೆಯವರನ್ನು, ಒಪ್ಪಿಸಿ. ಮದುವೆ ಮಾಡಿಕೊಳ್ಳುವುದಾಗಿ ನಿರ್ಧರಿಸಿದ್ದ ಸುಪ್ರೀತ.,
ಇತ್ತ ಸುಪ್ರೀತ್, ಅಪ್ಪ ಅಮ್ಮ, ನಾವು ಸುಮಿತ್ರಳನ್ನ, ನಮ್ಮ ಸೊಸೆಯನ್ನಾಗಿ, ಮಾಡಿಕೊಳ್ಳುವುದಿಲ್ಲ. ಎಂದು ಹೇಳಿದ್ದರಿಂದ. ನಮ್ಮ ಮಗ ಆತ್ಮಹತ್ಯೆ ಮಾಡಿಕೊಂಡ. ಎಂದು ಅವರು ಕೊರಗ ತೊಡಗಿದರು. .
ಈ ಕಡೆ , ಏನು ನಡೆಯದ ಹಾಗೆ ,ಇದ್ದ ಸುಮಿತ್ರ. ಅವಳ 2ನೇ , ಪ್ರೀಯತಮನನ್ನ ಮದುವೆಯಾಗಿ, ಸುಖವಾದ, ಸಂತೋಷವಾದ ಜೀವನ ನಡೆಸ ತೊಡಗಿದಳು.
ಪ್ರೀತಿಯ ಗಂಧವೇ, ಗೊತ್ತಿಲ್ಲದವಳನ್ನ ಮತ್ತು ಪ್ರೀತಿಯ ನಿಯತ್ತು, ಯೋಗ್ಯತೆ ತಿಳಿಯದವಳನ್ನ , ಪ್ರೀತಿಸಿ. ನಂಬಿ , ಮೋಸ ಹೋಗಿ ಮೂರ್ಖನಾಗಿದ್ದಕ್ಕೆ ಮತ್ತು ಎಲ್ಲಾ ತಿಳಿದಿದ್ದ. ಆಪ್ತ ಗೆಳೆಯನ ದ್ರೋಹವನ್ನು ಸಹಿಸಿಕೊಳ್ಳಲು ಆಗದೇ, ಪ್ರಾಣವನ್ನೇ ಬಿಟ್ಟ ಸುಪ್ರೀತ್.
ಒಂಭತ್ತು ತಿಂಗಳು , ಹೆತ್ತು ಹೊತ್ತು , ಸಾಕಿ ಸಲಹಿ ಬೆಳೆಸಿದ. ತಂದೆ ತಾಯಿಗಳಿಗೆ ಸಾಯುವರಗಗೂ. ಜೀವನದ ಉದ್ದಕ್ಕೂ . ಬರೀ ಕಣ್ಣೀರಿನ, ನೋವಿನ ನರಕಯಾತನೆಯನ್ನ ಕೊಟ್ಟ.
ಸೂಚನೆ: ಈ ಕಥೆಯಲ್ಲಿ ಮೂಡಿ ಬರುವ ಎಲ್ಲಾ ಪಾತ್ರಗಳು ಕಥಾವಸ್ತುಗಳು ಮತ್ತು ಸನ್ನಿವೇಶಗಳು ಕೇವಲ ಕಾಲ್ಪನಿಕವಾಗಿದ್ದು.
ಯಾವುದೇ ವ್ಯಕ್ತಿ ಜೀವನಕ್ಕೆ ಮತ್ತು ಸಮುದಾಯಕ್ಕೆ , ಸಂಬಂಧಿಸಿರುವುದಿಲ್ಲ. ಒಂದು ವೇಳೆ ಸಾಮ್ಯತೆ ಕಂಡುಬಂದಲ್ಲಿ ಅದು
ಕಾಕಾತಾಳಿಯವಷ್ಟೆ. ಇದಕ್ಕೆ ಲೇಖಕರು ಜವಾಬ್ದಾರರಲ್ಲ.